ಸಿದ್ದುಗೆ ಜನರ ಗುದ್ದು

ಸನ್ಮಾನ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ವರ್ಚಸ್ಸು ಕುಸಿದಿದೆ ಮತಯಾಚನೆಯ ಸಂದರ್ಭದಲ್ಲಿದ್ದ ಶಕ್ತಿ ಈಗ ಕಾಣಿಸುತ್ತಿಲ್ಲ ಅದಕ್ಕೆ ಕಾರಣ ಮತದಾರರ ತೀರ್ಮಾನ ಮಾಜಿ ಸಿಎo ಸ್ಪರ್ದಿಸಿದ್ದ  ಎರಡು ಕ್ಷೇತ್ರದ ಫಲಿತಾಂಶ ಒಂದು ಕ್ಷೇತ್ರದಲ್ಲಿ ಸೋತು ಸುಣ್ಣವಾದರೆ ಮತ್ತೊಂದೆಡೆ ಗೆದ್ದಿರುವುದು ಕೇವಲ 1600 ಮತಗಳ ಅಂತರದಲ್ಲಿ
             ತಮ್ಮ ಭಾಷಣಗಳಲ್ಲಿ ಸರ್ಕಾರದ ಕೂಡುಗೆಗಳು ಮತ್ತು ಭಾಗ್ಯಗಳ ಬಗ್ಗೆ  ಹೆಮ್ಮೆಇಂದ  ಏಳುತ್ತಿದ್ದ ಸಿದ್ದರಾಮಯ್ಯ ಈಗ ತಣ್ಣಗಾಗಿದ್ದಾರೆ  2013ರ ಚುನಾವಣೆಯಲ್ಲಿ 123 ಇದ್ದ ಕಾಂಗ್ರೆಸ್ ಸ್ಥಾನ ಈಗ 78ಕ್ಕೆ ಇಳಿದಿರುವುದು  ಕಾಂಗ್ರೆಸ್ ಆಡಳಿತ ಮತದಾರ ಪ್ರಭುವಿಗೆ ತೃಪ್ತಿ ತಂದಿಲ್ಲವೆಂಬುದು ಕಟುಸತ್ಯ
                         ನಮ್ಮಪ್ಪರಣೆ ಕುಮಾರಸ್ವಾಮಿ ಸಿ ಎಂ ಆಗಲ್ಲ ಎಂದು ಮತ್ತೆ ಮೈತ್ರಿಯ ಮೂಲಕ ಕುಮಾರಣ್ಣನನ್ನೇ ಸಿಎಂ ಮಾಡಿರುವುದು ಕಾಂಗ್ರೆಸಿಗರ ವಿಪರಿಯಾಸ. ಸಿದ್ದರಾಮಯ್ಯನವರು ಶಾಸಕರ ಸಭೆಯಲ್ಲಿ ಗಳಗಳನೆ ಅತ್ತಿರುವುದು ಈ ಬೆಳವಣಿಗೆಗಳನ್ನು ನೋಡಿದರೆ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ರವರೆಗೆ ಯಾವ ಸ್ಥಾನ ಲಭಿಸುತ್ತದೆ ಕಾದು ನೋಡಬೇಕು.

ಸಲಹೆಗಳನ್ನು comment maadi

Comments

  1. ಮುಂದಿನ ದಿನದಲ್ಲಿ ಅವರಿಗೂ ಒಳ್ಳೆ ಕಾಲ ಬರುತ್ತೆ...

    ReplyDelete

Post a Comment

Popular posts from this blog

Kannada news Exclusive ಮಂತ್ರಿಗಳ ಸಂಪೂರ್ಣ LIST

ಸಚಿವ ಸ್ಥಾನ ವಂಚಿತ ಟಾಪ್ 10 ಶಾಸಕರ ಲಿಸ್ಟ್